Wednesday, January 30, 2008

ಕನಸೊಂದು ಕಮರಿಹೋದಾಗ...

ನನ್ನ ಬದುಕಿನ ಮೊದಲ ಕವಿತೆ:

ಸುಪ್ರಭಾತದ ಮಂಜಿನ ಇಬ್ಬನಿಯಲ್ಲಿ
ಮಲ್ಲಿಗೆಯೊಂದು ಅರಳುತ್ತಿತ್ತು,
ಆಕೆಯ ಮುಡಿ ಸೇರುವ ಬಯಕೆಯಿಂದ;
ಸರಿದು ಹೋದಳು ಮುಡಿದುಕೊಳ್ಳಲಾರದೆ
ಬೇಸರವಾದ ಹೂ ಹಾಗೆಯೇ ಬಾಡಿಹೋಯಿತು.
ಇಚ್ಛೆಯಿದ್ದರೆ ಅರಳುತ್ತಿತ್ತೇನೋ........!
ಅರಳಿತಾದರು ಇನ್ನಾರಿಗಾಗಿ!!

4 comments:

Harisha - ಹರೀಶ said...

So you are becoming a poet :) Good.. continue :) Welcome to the world of blogging

bmgnagaraj said...

ಆ ಆಕೆ ಯಾರೆಂದು ತಿಳಿಯ ಬಹುದೆ ನಾವು ?

ಶಾಂತಲಾ ಭಂಡಿ (ಸನ್ನಿಧಿ) said...

ಅವಿನಾಶ್...
ತುಂಬ ಚೆನ್ನಾಗಿವೆ ಕವಿತೆಗಳು.
ಬ್ಲಾಗ್ ಮಂಡಲಕ್ಕೆ ಸ್ವಾಗತ.

Avinash Siddeshware said...

ಶಾಂತಲಾ ಅವರೇ...
ಮೆಚ್ಚುಗೆಗೆ ಧನ್ಯವಾದಗಳು.